ಶ್ರೀ ಚೌಡೇಶ್ವರಿ ದೇವಿ ಕಂಬೈನ್ಸ್ ಲಾಂಚನದಲ್ಲಿ ರಾಜೇಶ್ವರಿ ಎಂ. ವಿರಕ್ತಿ ಮಠ, ನಿರ್ಮಿಸಿರುವ ಸನಿಹ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಮಹೇಶ್ ಚಿನ್ಮಯಿ ನಿರ್ದೇಶಿಸಿರುವ ಚಿತ್ರದ ಛಾಯಗ್ರಹಕ ಹೆಚ್. ರಮೇಶ್, ಸಂಗೀತ ಎ.ಎಂ. ನೀಲ್, ಸಾಹಸ ಥ್ರ್ರಿಲ್ಲರ್ ಮಂಜು, ಸಂಕಲನ ಪಿ.ಆರ್, ಸೌಂದರ್ ರಾಜ್, ನೃತ್ಯ ೫ ಸ್ಟಾರ್ ಗಣೇಶ್, ನಂದ, ಕಪಿಲ್, ಕಲೆ ಸೀನು, ನಿರ್ವಹಣ ಬಿ.ಜಿ. ರಮೇಶ್ ತಾರಾಗಣದಲ್ಲಿ ಅಭಯ್, ದಿವ್ಯ ಶ್ರೀಧರ್, ಬಿಂಬಿಕಾ, ಶೋಬರಾಜ್, ಚಿತ್ರಾಶಣೈ, ಹರೀಶ್ ರಾಯ್, ನಿನಾಸಂ ಅಶ್ವತ್, ರಾಜು ತಾಳಿಕೋಟೆ, ರೇಖಾದಾಸ್, ಪ್ರೇಮಲತ ಮುಂತಾದವರು ಅಭಿನಯಿಸಿದ್ದಾರೆ.